ಇಂದಿರಾ ಗಾಂಧಿ ಕಟ್ಟಡ ಕಾರ್ಮಿಕ ಸಂಘದ ಕಚೇರಿ ಉದ್ಘಾಟನೆ

0
46

ಶಹಾಬಾದ: ತಾಲೂಕಿನ ಭಂಕೂರ ಗ್ರಾಮದ ವೃತ್ತದ ಬಳಿಯಲ್ಲಿ ರವಿವಾರದಂದು ಕರ್ನಾಟಕ ರಾಜ್ಯ ಇಂದಿರಾ ಗಾಂಧಿ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾಮಗಾರಿಗಳ ಕಾರ್ಮಿಕರ ಅಸೋಷಿಯ?ನ್ ತಾಲೂಕ ಕಚೇರಿಯನ್ನು ಗ್ರಾಪಂ ಸದಸ್ಯ ವೀಣಾ ನಾರಾಯಣ ಉದ್ಘಾಟಿಸಿದರು.

ಸಂಘದ ಜಿಲ್ಲಾ ಸಂಯೋಜರಾದ ವೀರಭದ್ರಯ್ಯ ಸ್ವಾಮಿ ಹಿರೇಮಠ ಸಂಘದ ನಿಯಮಗಳನ್ನು ಹಾಗೂ ಯಾವ ರೀತಿ ಕಾರ್ಯ ನಿರ್ವಹಿಸಬೇಕೆಂದು ಎಂದು ವಿಸ್ತಾರವಾಗಿ ತಿಳಿಸಿದರು. ತಾಲೂಕಾ ಸಂಯೋಜಕರಾದ ಗೋಪಾಲ ರಾಠೋಡ ಮಾತಾನಾಡಿದರು.
ಗ್ರಾಪಂ ಸದಸ್ಯರಾದ ಲಕ್ಷ್ಮಿಕಾಂತ ಕಂದಗೂಳ,ಈರಣ್ಣ ಕಾರ್ಗಿಲ್, ಗಂಗಾರಾಮ, ಅಣ್ಣಪ್ಪ ಸರಡಗಿ ಸೇರಿದಂತೆ ಅನೇಕರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here