ಆರೋಗ್ಯ ಸಲಹಾ ಮತ್ತು ಪೌಷ್ಟಿಕತೆ ವಿಶೇಷ ಕಾರ್ಯಕ್ರಮ

0
39

ಕಲಬುರಗಿ: ನಗರದ ಆಳಂದ ರಸ್ತೆಯ ದೇವಿ ನಗರದಲ್ಲಿರುವ ಪ್ರೇರಣಾ ಟ್ಯುಟೋರಿಯಲ್ಸ್ ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ, ಜ್ಞಾನಾಮೃತ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಕೇಂದ್ರ ಮತ್ತು ಪ್ರೇರಣಾ ಗೆಳೆಯರ ಬಳಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಉತ್ತಮ‌ ಆರೋಗ್ಯ ಸಲಹಾ ಕ್ರಮಗಳನ್ನು ಮತ್ತು ಪೌಷ್ಟಿಕತೆ ಎಂಬ ವಿಶೇಷ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದಲ್ಲಿ ರೇಣುಕಾ ಭೋಗಾ, ಬಾಲಾಜಿ ಭೋಗಾ,ಎಸ್.ಬಿ.ಸ್ವಾಮಿ, ಚಂದ್ರಕಾಂತ ಬಿರಾದಾರ, ಪ್ರಭುಲಿಂಗ ಮೂಲಗೆ,ಕೆ.ಬಸವರಾಜ, ಪ್ರೊ.ಎಚ್.ಬಿ.ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here