ನೀರಾವರಿ ಇಲಾಖೆಯಲ್ಲಿ ನಕಲಿ ಬಿಲ್ ಸೃಷ್ಠಿ: ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

0
77

ಕಲಬುರಗಿ: ರಾಜ್ಯ ಸಿವಿಲ್ ಗುತ್ತಿಗೆದಾರರ ಸಂಘ ಪ್ರಧಾನಮಂತ್ರಿಗಳಿಗೆ ಬರೆದ ಪತ್ರದಂತೆ ರಾಜ್ಯದಲ್ಲಿ ಪರ್ಸೆಂಟೇಜ್ ವ್ಯವಹಾರ ಮತ್ತು ೨೦೧೩ ರಿಂದ ೨೦೨೦ ರವರೆಗಿನ ನೀರಾವರಿ ಇಲಾಖೆಯ ನಕಲಿ ಬಿಲ್ ಸೃಷ್ಠಿಯ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಕನ್ನಡ ಸೈನ್ಯ ಸಂಘಟನೆಯಿಂದ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಸಂಘಟನೆ ಅಧ್ಯಕ್ಷ ಸೋಮನಾಥ ಕಟ್ಟಿಮನಿ, ಡಾ ರಾಜಶೇಖರ ಕಟ್ಟಿಮನಿ, ಬಸವರಾಜ ಕೆ, ರಾಹುಲ ಎಲ್ ಕೆ, ಶ್ರೀಧರ ಕೆ, ಯಲ್ಲೇಶ ಸಾಗರ, ಶಿವಕುಮಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here