ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಅಭಿವೃದ್ಧಿ ಸಮಿತಿ ನೂತನ ಪದಾಧಿಕಾರಿ ನೇಮಕ

0
16

ಅಫಜಲಪುರ: ತಾಲ್ಲೂಕಿನ ಸುಕ್ಷೇತ್ರ ಅಭಿನವ ಶ್ರೀ ಮಲ್ಲಿಕಾರ್ಜುನ ದೇವಾಲಯದ ನೂತನ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ ಕಲ್ಯಾಣರಾವ ಮಲ್ಲೇಶಪ್ಪಾ ಬಿರಾದಾರ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ತಂದೆ ಮೈಲಾರಪ್ಪ, ಕಾರ್ಯದರ್ಶಿಯಾಗಿ ಶರಣಬಸಪ್ಪ ಕಲಶೆಟ್ಟಿ,ಸಹ ಕಾರ್ಯದರ್ಶಿ ಶರಣಗೌಡ ಬಸವಪಟ್ಟಣ, ಸಾಂಸ್ಕೃತಿಕ ಕಾರ್ಯದರ್ಶಿ ಶಾಮರಾವ್ ಪೋಲಿಸ್ ಪಾಟೀಲ, ಸದಸ್ಯರಾದ ಶರಣಪ್ಪ ಮಲ್ಕಣ್ಣಾ, ಮಲ್ಲೇಶಿ ತಳವಾರ, ನಾಗರಾಜ ಮೇಳಕುಂದಿ, ಸಾಯಿಬಣ್ಣಾ ವಳಕಟ್ಟಿ, ಗುರುಶಾಂತಪ್ಪ ಕೋಟನೂರ(ಡಿ), ಶಿವಶಂಕರ ಕಲಬುರಗಿ ಅವರು ಅಭಿನವ ಶ್ರೀ ಮಲ್ಲಿಕಾರ್ಜುನ ದೇವಾಸ್ಥಾನ ಅಭಿವೃದ್ಧಿ ಸಮಿತಿಗೆ ನೇಮಕಗೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here