ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಅನ್ನ ಸಂತರ್ಪಣೆ

0
26

ಕಲಬುರಗಿ: ಮಹಾನಗರ ಪಾಲಿಕೆ ಸದಸ್ಯರಾದ ವಿಶಾಲ ಧರ್ಗಿ ಜನ್ಮದಿನದ ನಿಮಿತ್ಯ ಅವರ ಅಭಿಮಾನಿಗಳು ನಗರದ ಬಿದ್ದಾಪೂರ ಕಾಲೋನಿಯಲ್ಲಿರುವ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಅನ್ನ ಸಂತರ್ಪಣೆ ಮಾಡಿದರು.

ಅಭಿಮಾನಿಗಳಾದ ಅಂಬರೀಶ ಮಠಪತಿ, ಸುರೆಶ ಜಿ ಹೋಸಮನಿ, ವಿಜಯ, ಅನೀಲ, ಸಾಗರ ಅಭಿಶಾಳ, ಅಶ್ವಿನ್, ಅಶೋಕ, ರಾಘವೇಂದ್ರ, ರಘುನಾಥ, ಮಹೇಶ, ಆಕಾಶ, ರಫೀಕ್, ಉದಯ, ನಾಗರಾಜ, ಕಾಂತು, ಸಂಜು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here