ಕಕ್ಕೇರಾ:ಎತ್ತಿನಮನೇರ ದೊಡ್ಡಿಯ ಬಿಜೆಪಿಗರು ಕಾಂಗ್ರೆಸ್ ಸೇರ್ಪಡೆ

0
6

ಸುರಪುರ:ತಾಲೂಕಿನ ಕಕ್ಕೇರಾ ಪುರಸಭೆ ವ್ಯಾಪ್ತಿಯ ಎತ್ತಿನಮನೇರ ದೊಡ್ಡಿಯ ಬಿಜೆಪಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ನಗರದ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕರ ನೇತೃತ್ವದಲ್ಲಿ P ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರು, ಮುಂದೆ ನಡೆಯಲಿರುವ ಪುರಸಭೆ ಚುನಾವಣೆಯಲ್ಲಿ ಎಲ್ಲರು ಒಟ್ಟಗಿನಿಂದ ಕೆಲಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕೆಂದು ಹೇಳಿದರು.

ನಂತರ ಮುಖಂಡರಾದ ಹಣಮಂತ ಶಾಂತಪೂರ, ಬಸಪ್ಪ ಶಾಂತಪೂರ, ನಂದಪ್ಪ ಶಾಂತಪೂರ, ಹಣಮಂತ ಅಸ್ಕಿ, ಮಹಾದೇವಪ್ಪ ಗುಡಗುಂಟಿ, ಪರಮಣ್ಣ ಶಾಂತಪೂರ, ಭೀಮಣ್ಣ ಅಬ್ಲಿ, ನಿಂಗಪ್ಪ ಅಬ್ಲಿ, ಮಾಳಪ್ಪ ಅಬ್ಲಿ, ಮಲ್ಲಪ್ಪ ಅಬ್ಲಿ, ನಂದಪ್ಪ ಇಸಾಕಿ, ನಾಗರಾಜ ಗದ್ದಗಿ, ಬಸಪ್ಪ ಗುಡಗುಂಟಿ, ಜಕ್ಕಪ್ಪ ಅಬ್ಲಿ, ಪರಮಣ್ಣ ಸೋಲ್ಲಾಪೂರ ಹಾಗೂ ಇನ್ನಿತರರು ಭಾಗವಹಿಸಿದರು.

Contact Your\'s Advertisement; 9902492681

ಈ ಸಸಂದರ್ಭದಲ್ಲಿ ರಾಜಾ ವೇಣುಗೊಪಾಲ ನಾಯಕ ಯುವ ಮುಖಂಡರು, ಹಯ್ಯಾಳಪ್ಪ ಬಡಿಗೇರ, ಸೋಮನಾಥ ಸೋಲ್ಲಾಪೂರ, ಮಲ್ಲು ಕಲಿಕೇರಿ, ನಿಂಗಪ್ಪ ಅಬ್ಲಿ, ನಂದಪ್ಪ ಅಕ್ಕಿ, ಅಯ್ಯಾಳಪ್ಪ ಅಬ್ಲಿ, ಇನ್ನಿತರರು ಉಪಸ್ಥಿತರಿದ್ದವರು,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here