ಶೀವರಾಜ ಕಲಕೇರಿ ಜನ್ಮದಿನ ಅನಾಥಾಶ್ರಮದ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

0
14

ಸುರಪುರ: ವೀರಶೈವ ಲಿಂಗಾಯತ ಯುವ ಮುಖಂಡ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಯುವ ಘಟಕದ ಅಧ್ಯಕ್ಷ ಶಿವರಾಜ್ ಕಲಕೇರಿ ಅವರ ಜನ್ಮದಿನಾಚರಣೆ ಅಂಗವಾಗಿ ಮಾತಾ ಆಶ್ರಯ ಅನಾಥ ಆಶ್ರಮದ ಮಕ್ಕಳಿಗೆ ಪುಸ್ತಕ, ಪೆನ್ನು ವಿತರಣೆ ಮಾಡುವ ಮೂಲಕ ಆಚರಿಸಿದರು.

ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ ಶಿವರಾಜ್ ಕಲಕೇರಿ ಅವರು ಅನೇಕ ಸಾಮಾಜಿಕ ಕಾರ್ಯ ಮಾಡುವ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ನಾಡಿನ ಎಲ್ಲಾ ಮಠಾಧೀಶರ ಆಶೀರ್ವಾದ ಮತ್ತು ಮಾರ್ಗದರ್ಶನ ದೊಂದಿಗೆ ಅವರು ಅನೇಕ ಸಮಾಜ ಸೇವೆ ಮಾಡುವ ಮೂಲಕ ಯುವ ಜನತೆ ಸ್ಫೂರ್ತಿಯಾಗಿದ್ದಾರೆ ಅವರಿಗೆ ದೇವರು ಆಯುಷ್ಯ ಆರೋಗ್ಯ ಸಿರಿ ಸಂಪತ್ತನ್ನು ಕೊಟ್ಟು ಕಾಪಾಡಲಿ ಎಂದರು.

Contact Your\'s Advertisement; 9902492681

ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುಖಂಡರು ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಸೂಗುರೇಶ್ ವಾರದ, ಮಹಾಸಭಾ ರಾಜ್ಯ ಯುವ ಘಟಕದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ, ಅಖಿಲ ಭಾರತ ವೀರಶೈವ ಮಹಾಸಭಾ ಸುರಪುರ ತಾಲೂಕು ಅಧ್ಯಕ್ಷರಾದ ಮಂಜುನಾಥ್ ಜಾಲಹಳ್ಳಿ, ಮಹಾಸಭಾ ಕಾರ್ಯದರ್ಶಿ ಗಳಾದ ಜಯಲಲಿತಾ ಪಾಟೀಲ್ ವಕೀಲರು, ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಡೋಣೂರ, ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ವೀರೇಶ್ ಪಂಚಾಂಗ ಮಠ, ಶರಣ ಸೇವಾ ಸಂಸ್ಥೆ ಮುಖಂಡರಾದ ವಾಸುದೇವ್ ನಾಯಕ್ ಬೈರಿಮಡ್ಡಿ, ಆಕಾಶ್ ಕಟ್ಟಿಮನಿ, ವಿಶ್ವನಾಥ್ ರೆಡ್ಡಿ,ಆನಂದ್ ಮಡ್ಡಿ, ಮಹಾಸಭಾ ನಗರ ಯುವ ಘಟಕದ ಉಪಾಧ್ಯಕ್ಷ ಸುಗುರೆಶ್ ಸಜ್ಜನ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಸುಬೇದಾರ್, ಮದನ ಕಟ್ಟಿಮನಿ, ಭಿಮು ಕುಂಬಾರಪೇಟ, ಲಿಂಗರಾಜ್ ಶಾಬಾದಿ, ಭಾಗೆಶ್ ಕಾಳಗಿ, ಸುಪ್ರೀತ್ ಜಾಕಾ ಅಜಯ್ ಶೇಳ್ಳಗಿ, ರಾಹುಲ್, ಹೊನ್ನಪ್ಪ ಪೂಜಾರಿ, ವೆಂಕಟೇಶ್ ನಾಯಕ್ ಶುಕ್ಲಾ, ಹಾಗೂ ನೂರಾರು ಯುವಕರು ಪಾಲ್ಗೊಂಡು ವಿಶೇಷವಾಗಿ ಆಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here