ಜೇವರ್ಗಿ : ಡಿ. 22 ಬುಧವಾರದಂದು ಅಯ್ಯಪ್ಪ ಸ್ವಾಮಿ ಇರುಮುಡಿ ಪೂಜೆ

0
14

ಜೇವರ್ಗಿ : ಪಟ್ಟಣದ ಬಿಜಾಪುರ ರಸ್ತೆಯಲ್ಲಿರು ರಾಮ ಮಂದಿರನಲ್ಲಿ ಅಯ್ಯಪ್ಪ ಸ್ವಾಮಿ ಸನ್ನಿಧಿ ಮಾಲಾದಾರಿಗಳು ಶಬರಿಮಲೆಗೆ ಹೊರಡುವ ಮುನ್ನ, ದಿ. 22 ಡಿಸೆಂಬರ್ ಬುಧವಾರದಂದು ಜೇವರ್ಗಿಯ ರಾಮ ಮಂದಿರದಲ್ಲಿ ಅಯ್ಯಪ್ಪ ಸ್ವಾಮಿ ಇರುಮುಡಿ, ಮಹಾ ಅಭಿಷೇಕ, ಮಹಾಪ್ರಸಾದ ವ್ಯವಸ್ಥೆಯನ್ನು ಹಮ್ಮಿಕೊಂಡ ಕಾರಣ ಸಕಲ ಭಕ್ತಾದಿಗಳು ಇರುಮುಡಿ ಪೂಜೆಗೆ ಆಗಮಿಸಿ, ಪ್ರಸಾದ ಸೇವಿಸಿ ಅಯ್ಯಪ್ಪನ ದರ್ಶನ ಭಾಗ್ಯ ಪಡೆದು ಪುನೀತರಾಗ ಬೇಕೆಂದು ಅಯ್ಯಪ್ಪ ಸನ್ನಿಧಿಯ ಗುರು ಸ್ವಾಮಿಗಳಾದ ಕುಮಾರ್ ಸ್ವಾಮಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಚಂದು ಗುರು ಸ್ವಾಮಿಗಳು, ಮಂಜು ದೊಡ್ಡಮನಿ ಸ್ವಾಮಿ ಗಿರೀಶ್ ತುಂಬಗಿ ಸ್ವಾಮಿ, ಕುಪ್ಪೇಂದ್ರ ಸ್ವಾಮಿ, ವಿಜಯ್ ಕುಮಾರ್ ಸ್ವಾಮಿ, ಮಹದೇವ ಸ್ವಾಮಿ, ನಾರಾಯಣಸ್ವಾಮಿ, ಪುಂಡು ಸ್ವಾಮಿ, ಹನುಮಂತ ಸ್ವಾಮಿ ,ರಾಜು ಸ್ವಾಮಿ, ಕೃಷ್ಣ ಸ್ವಾಮಿ, ಪ್ರವೀಣ್ ಸ್ವಾಮಿ, ಮಲಿಕ್ ಸ್ವಾಮಿ, ಶಾಮ್ ಸ್ವಾಮಿ, ಸುನಿಲ್ ಸ್ವಾಮಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here