ಸಿದ್ದಮಂಗಳ ಸ್ತೋತ್ರ ಪಾರಾಯಣ

0
11

ಕಲಬರಗಿ: ನಗರದ ಸಾಯಿ ಮಂದಿರದಲ್ಲಿ ಗುರು ಚರಿತ್ರೆ ಪಾರಾಯಣ ಹಾಗೂ ಸಿದ್ದಮಂಗಳ ಸ್ತೋತ್ರ ಪಾರಾಯಣದಲ್ಲಿ ಭಾಗವಹಿಸಿದ ಸಾಯಿ ಬಂದುಗಳಿಗೆ ಶ್ರೀ ದತ್ತಾತ್ರೇಯರ ಆರ್ಶೀವಚನ ರೂಪದಲ್ಲಿ ಪ್ರಮಾಣಪತ್ರ ವಿತರಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.

ಶ್ರೀಪಾದ ಶ್ರೀನಿವಾಸ ಸಾಯಿ ಅವರ ಸಾನಿದ್ಯದಲ್ಲಿ ನಡೆದ ಈ ಅಖಂಡ ಪಾರಾಯಣದ ಮಹತ್ಕಾರ್ಯದಲ್ಲಿ ಉಮಾ ಗಚ್ಚಿನಮನಿ ಹಾಗೂ ಆಶಾ ಭಗವಂತಿಯವರ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.

Contact Your\'s Advertisement; 9902492681

ಅಖಂಡ ಪಾರಾಯಣದ ೯೭ ನೇ ಗುಂಪಿನ ಜೊತೆ ೮೫ನೇ ಗುಂಪು ಅಂಬಿಕಾ, ೮೬ನೇ ಗುಂಪು ಆಶಾ, ೮೭ನೇ ಗುಂಪು ವತ್ಸಲಾ, ೮೮ನೇ ಗುಂಪು ಭವಾನಿ, ೮೯ನೇ ಗುಂಪು ಸಂಧ್ಯಾ ಮತ್ತು ನಮ್ರತಾ, ೯೮ನೇ ಗುಂಪು ಸುಮಂಗಲಾ ಹೀಗೆ ಹಲವು ಗುಂಪುಗಳನ್ನು ನಡೆಸುತ್ತಾ ಸಿದ್ದ ಮಂಗಳ ಸ್ತೋತ್ರ ಪಾರಾಯಣದಲ್ಲಿ ಭಾಗವಹಿಸಿ ತಮ್ಮನ್ನು ತೊಡಗಿನೆಕೊಂಡಿರುವ ಉಮಾ ಗಚ್ಚಿನಮನಿ ಇವರ ಪಾತ್ರ ಮುಖ್ಯವಾಗಿತು.
ಸಾಯಿಮಂದಿದ ಮುಖ್ಯ ಟ್ರಸ್ಟಿ ನಾಗನಾಥ ಗಚ್ಚಿನಮನಿ, ಶ್ರೀಪಾದ ಶ್ರೀನಿವಾಸ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here