ಚಂದ್ರಗ್ರಹಣದ ನಿಮಿತ್ತ ಸ್ಮ ಶಾನದಲ್ಲಿ ವೈಚಾರಿಕ ಕಾರ್ಯಕ್ರಮ ಆಯೋಜನೆ

0
85

ಕಲಬುರಗಿ: ವಿದ್ಯಾರ್ಥಿ ಬಂಧುತ್ವವೇದಿಕೆ ಕಲಬುರಗಿ ಘಟಕದ ವತಿಯಿಂದ ಚಂದ್ರಗ್ರಹಣ ಪ್ರಯುಕ್ತ ಪ್ರಗತಿಪರರರು ರಾತ್ರಿ ವೇಳೆಯಲ್ಲಿ ಸ್ಮಶಾನದಲ್ಲಿ ವೈಚಾರಿಕ ಹಾಡುಗಳೊಂದಿಗೆ ಉಪಹಾರ ಸೇವಸಿದ ಕಾರ್ಯಕ್ರಮ ಜರುಗಿತು.

ಈ ಸಂಧರ್ಭದಲ್ಲಿ ವಿಭಾಗಿಯ ಸಂಚಾಲಕರಾದ ದಿನೇಶ ಎನ್.ದೊಡ್ಡಮನಿ , ನಾಗೇಂದ್ರ ಕೆ.ಜವಳಿ ಸರ್ , ಪ್ರೇಮಾನಂದ ಚಿಂಚೋಳಿಕರ್ ಸರ್ , ಸಂತೋಷ ಮೇಲ್ಮನಿ , ಹನುಮಂತ ಇಟಗಿ , ಡಾ.ಅನೀಲ ಟೆಂಗಳಿ ,ರವಿ ಡೋಣಿ , ಶರಣು ಖಜನದಾರ ,ಜೈಭೀಮ ನಡಗೇರಿ ,  ಮಹೇಶ ಸೇರಿದಂತೆ ಇತರರು ಭಾಗವಹಿಸಿದ್ದರು,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here