ನ್ಯಾಯಲದ ತೀರ್ಪು ಅತೃಪ್ತ ಶಾಸಕರಿಗೆ ನೈತಿಕ ಬಲ ಕೊಟ್ಟಿದೆ: ಯಡಿಯೂರಪ್ಪ

0
109

ಬೆಂಗಳೂರು: ಸರ್ವೋಚ್ಛ ನ್ಯಾಯಲಾದ ತೀರ್ಪು ಪ್ರಜಾಪ್ರಭುತ್ವದ ಗೆಲವು ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸುಪ್ರೀಂ ಕೋರ್ಟ್ ತೀರ್ಪು ಅತೃಪ್ತ ಶಾಸಕರಿಗೆ ನೈತಿಕ ಬಲ ತಂದು ಕೊಟ್ಟಿದ್ದು, ಇದು ನೈತಿಕ ಗೆಲುವು ಎಂದು ಬಣಿಸಿದ್ದಾರೆ.

Contact Your\'s Advertisement; 9902492681

ಸರ್ವೋಚ್ಛ ನ್ಯಾಯಲಯ ಸಂವಿಧಾನ ಆಶಯದ ಅನುಗುಣವಾಗಿ ತೀರ್ಪು ಕೋಟ್ಟಿದ್ದು, ಇದು ಮಧ್ಯಂತರ ಆದೇಶವಾಗಿದೆ. ನ್ಯಾಯಲದ ತೀರ್ಪು ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಗೆಲವು ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here