Saturday, July 13, 2024
ಮನೆಬಿಸಿ ಬಿಸಿ ಸುದ್ದಿಹಿರೇಮಠದಲ್ಲಿ ದಿನದರ್ಶಿಕೆ ಬಿಡುಗಡೆ

ಹಿರೇಮಠದಲ್ಲಿ ದಿನದರ್ಶಿಕೆ ಬಿಡುಗಡೆ

ಕಲಬುರಗಿ: ನಗರದ ಬ್ರಹ್ಮಪೂರದ ಚೌದಾಪೂರಿ ಹಿರೇಮಠದಲ್ಲಿ ಬುಧವಾರ ಬೆಳಿಗ್ಗೆ ಪ್ರತಿ ವರ್ಷದಂತೆ ಈ ವರ್ಷವೂ ಸಂಸ್ಥೆಯ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ ಜರುಗಿತು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು (ಹನುಮಂತ್) ಲೆಂಗಟಿ ಅವರು ದಿನದರ್ಶಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಾನಿಧ್ಯವನ್ನು ರಾಜಶೇಖರ್ ಶಿವಾಚಾರ್ಯರು ವಹಿಸಿದ್ದರು. ಉದ್ಯಮಿ ಸುಭಾಷ್ ದೇವರಗುಡಿ, ಬಿಜೆಪಿ ಮುಖಂಡರಾದ ಅಪ್ಪು ಕಣಕಿ, ರಾಮು ರೆಡ್ಡಿ, ಸಂಸ್ಥೆಯ ಸಿಬ್ಬಂದಿಗಳಾದ ಶರಣಗೌಡ ಪಾಟೀಲ್, ಬಸವರಾಜ್ ಅಟ್ಟೂರ್, ಬಸವರಾಜ್ ಗಟಾಟೆ, ಆನಂದ್ ಸ್ವಾಮಿ, ಸಿದ್ಧರಾಮಪ್ಪ ಗಟಾಟೆ, ಶರಣು ಕಲಕೇರಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular