ಕಲಬುರಗಿ: ಪ್ರಮುಖ ರಸ್ತೆಯ ಮೋಫಿಯಾ ತೆರವುಗೊಳಿಸಲು ಮನವಿ

0
58

ಕಲಬುರಗಿ: ನಗರದ ಶರಣಬಸವೇಶ್ವರ ದೇವಸ್ಥಾನದ ಮುಖ್ಯ ದ್ವಾರದ ಎದರುಗಡೆ ಚಿರಂಜೀವಿ ಅಪ್ಪ 5ನೇ ಜನ್ಮದಿನದ ಶುಭಾಶಯ ಕೋರಿದ ದೊಡ್ಡ ಗಾತ್ರದ ಮೋಪಿಯಾ ನೇತು ಹಾಕಲಾಗಿದೆ.ಜನ್ಮ ದಿನ ಮುಗಿದರೂ ಹಾಗೇ ಉಳಿದಿದೆ.

ಇದರಿಂದಾಗಿ ಇಲ್ಲಿನ ರಸ್ತೆ ಯಿಂದ ಸಂಚರಿಸುವ ಸಾರ್ವಜನಿಕರಿಗೆ , ವಾಹನ ಸವಾರರಿಗೆ ಭಯ ಪಟ್ಟು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾವ ಸಮಯದಲ್ಲಿ ಯಾರ ಮೇಲೆ ಮೊಫಿಯಾ ಬೀಳುತ್ತದೆ ಎಂಬ ಆತಂಕ ಸೃಷ್ಟಿಯಾಗಿದೆ.

Contact Your\'s Advertisement; 9902492681

ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಮುಂಜಾಗ್ರತೆ ವಹಿಸಿ ತೆರವು ಗೊಳಿಸಬೇಕು. ಮುಂದೆ ಅನಾಹುತಕ್ಕೆ ಎಡೆಮಾಡಿಕೊಡದೇ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಸ್ಥಳೀಯ ವಾಹನ ಸವಾರ ರಾಜಶೇಖರ ಮಾತೋಳಿ ಪಾಲಿಕೆ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here