ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ಹೆಚ್ಚುವರಿ ವ್ಯವಸ್ಥಾಪಕ ವರ್ಗಾವಣೆಗೆ ಒತ್ತಾಯ

0
17

ಕಲಬುರಗಿ: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ಹೆಚ್ಚುವರಿ ವ್ಯವಸ್ಥಾಪಕ ರಮೇಶ ಸಂಗಾ ಅವರನ್ನು ವರ್ಗಾವಣೆಗೊಳಿಸುವಂತೆ, ಜಿಲ್ಲಾಡಳಿತಕ್ಕೆ ಡಾ.ಬಾಬು ಜಗಜೀವನರಾಮ ಅಭಿವೃದ್ಧಿ ಮತ್ತು ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.

ಸಮಿತಿಯ ಜಿಲ್ಲಾಧ್ಯಕ್ಷ ರಾಜು ಎಸ್. ಕಟ್ಟಿಮನಿ, ಹರಿಶ್ಚಂದ್ರ ದೊಡ್ಡಮನಿ, ವೀರಭದ್ರ ಇಂದಿರಾನಗರ, ಸಚೀನ್ ಕಟ್ಟಮನಿ, ರವಿ ಸಿಂಗೆ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here