ಚಂಪಾ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ

0
14

ಫರತಾಬಾದ: ಕನ್ನಡದ ಖ್ಯಾತ ಹಿರಿಯ ಸಾಹಿತಿ, ಸಾಹಿತ್ಯ ಲೋಕದ ದಿಗ್ಗಜ,ಬಂಡಾಯ ಸಾಹಿತಿ, ಪ್ರಗತಿಪರ ಚಿಂತಕ, ಗೋಕಾಕ ಚಳುವಳಿಯ ನೇತಾರ, ನಾಟಕಕಾರ, ಕವಿ, ಸಂಘಟನಕಾರ, ಸಂಕ್ರಮಣ ಪ್ರತಿಕೆ ಸಂಪಾದಕ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯ ಅಧ್ಯಕ್ಷರು, ನೇರ ನುಡಿಯ ಕನ್ನಡ ಹೋರಾಟಗಾರ ಹೀಗೆ ವಿಭಿನ್ನ ನೆಲೆಗಳ ಚಂದ್ರಶೇಖರ ಪಾಟೀಲರ(ಚಂಪಾ) ನಿಧನದಿಂದ ಕನ್ನಡ ಸಾಹಿತ್ಯ ಸಾರಸತ್ವ ಲೋಕಕ್ಕೆ ತುಂಬಲಾರದ ನಷ್ಟ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರಗಿ ತಾಲ್ಲೂಕು ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಅವರು ಚಂಪಾ ಕುರಿತು ಮಾತನಾಡಿದರು.

ಕಲಬುರಗಿ ತಾಲ್ಲೂಕಿನ ಹೊನ್ನ ಕೀರಣಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾವಪೂರ್ಣ ನಮನಗಳನ್ನು ಸಲ್ಲಿಸಲಾಯಿತು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಘುನಾಥ ಮೊಸರಭೊ, ಚಂದ್ರಕಾಂತ್ ದೇಶಮುಖ, ಸಿದ್ದಣ್ಣ ನಾಗಬತ್ತಿ, ರಾಘವೇಂದ್ರ ಪವರ್, ಮಧುಮತಿ, ವಿಜಯಲಕ್ಷ್ಮೀ ಸಜ್ಜನ, ಮಮತಾ, ಯೋಗ ಶಿಕ್ಷಕಿ ವಿಜಯಲಕ್ಷ್ಮೀ ಬಿರಾದಾರ, ಶಿವ ಸಾಗರ, ವಿಜಯಲಕ್ಷ್ಮೀ ಇನ್ನು ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here