ಕರವೇ ಶಿವರಾಮೇಗೌಡರ ಸಾಂಸ್ಕೃತಿಕ ಘಟಕದ ಜಿಲ್ಲಾಧ್ಯಕ್ಷರಾಗಿ ಆನಂದ ತೆಗನೂರ ನೇಮಕ

0
10

ಕಲಬುರಗಿ: ಕನ್ನಡ,ನಾಡು,ನುಡಿಗಾಗಿ ಸತತವಾಗಿ ಹೋರಾಟ ಮಾಡುತ್ತಿರುವ ಯುವ ಉತ್ಸಾಹಿ ಹೋರಾಟಗಾರ ಶ್ರೀಯುತ ಆನಂದ ತೆಗನೂರ ರವರನ್ನು ಹೆಚ್,ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಹೆಚ್,ಶಿವರಾಮೇಗೌಡರ ಆದೇಶ ಮೇರೆಗೆ ಕಲಬುರಗಿ ಸಾಂಸ್ಕೃತಿಕ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ಆನಂದ ತೆಗನೂರ ರವರನ್ನು ನೇಮಕ ಮಾಡಲಾಯಿತು ಎಂದು ರಾಜ್ಯ ಸಂಚಾಲಕರು,ಮತ್ತು ಜಿಲ್ಲಾಧ್ಯಕ್ಷರಾದ ಮಂಜುನಾಥ ಶ,ನಾಲವಾರಕರ್ ತಿಳಿಸಿದರು,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here