ಭೋವಿ ವಡ್ಡರ ಸಮಾಜದಿಂದ ಶ್ರೀ ಸಿದ್ದರಾಮೇಶ್ವರ ೮೫೦ ಜಯಂತೋತ್ಸವ

0
22

ಕಲಬುರಗಿ; ನಗರದ ಶಹಾಬಜಾರನಲ್ಲಿರುವ ವಡ್ಡರಗಲ್ಲಿಯಲ್ಲಿ ಭೋವಿ ವಡ್ಡರ ಸಮಾಜದಿಂದ ಶ್ರೀ ಸಿದ್ದರಾಮೇಶ್ವರ ೮೫೦ ಜಯಂತೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಭೋವಿ ವಡ್ಡರ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಣ್ಣ ಕುಸ್ತಿ, ಮಹಾನಗರ ಪಾಲಿಕೆ ಸದಸ್ಯ ಪ್ರಭುಲಿಂಗ ಹಾದಿಮನಿ, ಪಾಲಿಕೆ ಮಾಜಿ ಸದಸ್ಯ ಅನಿಲ ಜಾಧವ, ಮುಖಂಡರಾದ ಸಂಜು ಮಂಜಳಕರ್, ಹಿರಾ ಮಕಳಕರ್, ಶ್ರೀಮಂತ ಗುತ್ತೇದಾರ, ರಮೇಶ್ ಗದವಾಲ, ಗಣಪತಿ ಮಂಜಳಕರ್, ಮಲ್ಲಿಕಾರ್ಜುನ್ ಪಾಟೀಲ ಒಕಳಿ ಹಾಗೂ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here