ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದಿಂದ ದರ್ಗಾಕ್ಕೆ ಚಾಧರ್, ೫೦೦ ಟೆಂಗು ಒಡೆದು ವಿಶೇಷ ಪೂಜೆ

0
23

ಕಲಬುರಗಿ: ಭಾರತೀಯ ಜನತಾ ಪಕ್ಷದ ನಗರ ಅಲ್ಪಸಂಖ್ಯಾತರ ಮೋರ್ಚಾ ವತಿಯಿಂದ ಸಂಸದ ಡಾ.ಉಮೇಶ ಜಾಧವ ಅವರಿಗೆ ಅಪಘಾತ ಆಗಿದರಿಂದ ಬೇಗ ಗುಣಮುಖರಾಗಲಿ  ಹಾಗೂ ಕ್ರೇಡಲ್ ಅಧ್ಯಕ್ಷ ಚಂದು ಪಾಟೀಲ ಅವರಿಗೆ ಕೋವಿಡ್‌ನಿಂದ ಬೇಗ ಗುಣಮುಖರಾಗಲಿ ಎಂದು ನಗರದ ಹಜರತ್ ರುಕನ್ನುದ್ದಿನ್ ದರ್ಗಾದಲ್ಲಿ ಚಾಧರ್ ಹೂದಿಸಿ ೫೦೦ ಟೆಂಗು ಒಡೆದು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಬ್ದುಲ್ ಸತ್ತಾರ್ ಮೌಲಾನಾ, ಅಬ್ದುಲ್ ಸತ್ತಾರ ಗೋಲಾ, ಶೇಖ ಖಾಜಾ ಹುಸೇನ್ ಅತನೂರ, ಏಕಬಾಲ ಖಾಜಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here