ರಾಯಪ್ಪ ಹೊನಗುಂಟಿ ಪೊಲೀಸ್ ಮಹಾ ಸಂಘದಿಂದ ಸನ್ಮಾನ

0
6

ಕಲಬುರಗಿ: ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜೀರ್ಣೋದ್ಧಾರ ಸಮಿತಿಯ ನೂತನ ಅಧ್ಯಕ್ಷ ರಾಯಪ್ಪ ಹೊನಗುಂಟಿ, ಕಾರ್ಯದರ್ಶಿ ಶಾಂತಪ್ಪ ಕುಡಿ, ಖ್ಯಾತ ರಿಯಲ್ ಸ್ಟೇಟಸ್ ಉದ್ಯಮಿದಾರ ಶಾಮರಾವ ಸುಲ್ತಾನಪುರ ಮತ್ತು ಕಾಂಗ್ರೆಸ್ ಮುಖಂಡ  ಶಿವರಾಜ ಕಿರಸಾವಳಗಿ ಇವರುಳನ್ನು ಕರ್ನಾಟಕ ಪೊಲೀಸ್ ಮಹಾ ಸಂಘ ಜಿಲ್ಲಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಮಹಾ ಸಂಘ ಜಿಲ್ಲಾಧ್ಯಕ್ಷ ರವಿ ಎನ್ ದೇಗಾಂವ, ಉಪಾಧ್ಯಕ್ಷ ದಿಲೀಪ ಕಿರಸಾವಳಗಿ, ಪ್ರಶಾಂತ ಮಠಪತಿ, ಮಾಂತೇಶ ಹರವಾಳ, ಮಹೇಶ ಫರತಾಬಾದ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here