ಡಾ:ಬಿ.ಆರ್ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ನೂತನ ಮೂರ್ತಿ ಆಗಮನ

0
8

ಸುರಪುರ:ತಾಲೂಕಿನ ದೇವಾಪುರ ಗ್ರಾಮದ ವಿಜಯಪುರ ಕ್ರಾಸ್‌ಲ್ಲಿ ನೂತನ ಡಾ:ಬಿ.ಆರ್ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆಗಾಗಿ ನೂತನ ಮೂರ್ತಿಯನ್ನು ತರಲಾಯಿತು.ನೂತನ ಮೂರ್ತಿ ಆಗಮದ ಹಿನ್ನೆಲೆಯಲ್ಲಿ ಮೆರವಣೆಗೆಯನ್ನು ನಡೆಸಿ ದೇವಾಪುರ ಕ್ರಾಸ್ ವರೆಗೆ ತಂದು ಮೂರ್ತಿಯನ್ನು ಪ್ರತಿಷ್ಠಾಪನೆ ಸ್ಥಳದಲ್ಲಿ ಕ್ರೇನ್ ಮೂಲಕ ಇಡಲಾಗಿದೆ.

ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಹೊಸ್ಮನಿ,ನಾಗಣ್ಣ ಕಲ್ಲದೇವನಹಳ್ಳಿ,ಭೀಮರಾಯ ಸಿಂಧಗೇರಿ,ರಾಹುಲ್ ಹುಲಿಮನಿ,ಮಾಳಪ್ಪ ಕಿರದಹಳ್ಳಿ,ಶಿವಲಿಂಗ ಹಸನಾಪುರ,ಭೀಮಾಶಂಕರ ಬಿಲ್ಲವ್,ರಮೇಶ ಅರಕೇರಿ,ನಂದನಗೌಡ ಪಾಟೀಲ್,ಚನ್ನಪ್ಪಗೌಡ ಜಕ್ಕನಗೌಡರ್,ಬಲಭೀಮ ನಾಯಕ,ಚನ್ನಪ್ಪ ತಳವಾರ,ಬಸವರಾಜ ಜಾನಕರ್,ವೆಂಕಟೇಶ ಜಾಂಗಿನ್,ಮಹಾದೇವಪ್ಪ ಚಲುವಾದಿ,ಹಸನಪ್ಪ ದೇವಾಪುರ,ಈರಪ್ಪ ವಕೀಲ ಸೇರಿದಂತೆ ದೇವಾಪುರ ಗ್ರಾಮದ ಅನೇಕ ಜನ ಮುಖಂಡರು ಹಾಗು ಅಂಬೇಡ್ಕರರ ಅಭಿಮಾನಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here