ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ

0
8

ಕಲಬುರಗಿ: ನಗರದ ಜೇವರ್ಗಿ ಕ್ರಾಸ್‌ನಲ್ಲಿ ದಲಿತ ಸಂಘರ್ಷ ಸಮಿತಿ ಸಮತಾವಾದ ಹಾಗೂ ತ್ರಿಶೋಲ್ ಆಟೋಚಾಲಕರ ಸಂಘದ ಸಂಯುಕ್ತಾಶ್ರಯದಲ್ಲಿ ಭಾರತದ ಸಂವಿಧಾನ ಜಾರಿಗೆ ಬಂದ ದಿನ ಕಾರ್ಯಕ್ರಮ ನಿಮಿತ್ತ ಡಾ: ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ವಿ.ಹೆಚ್. ವಾಲಿಕಾರ, ಅಶೋಕ ಜಗದಾಳೆ, ಚಂದ್ರಕಾಂತ ಜಗದಾಳೆ, ಲಕ್ಷ್ಮಣ ದೋಡಮನಿ,  ಚಂದ್ರಕಾಂತ ಕಟ್ಟಿ, ಪ್ರಕಾಶ ಬಬಲಾದ,  ಮರಲಿಂಗ ತಾರಫೈಲ್, ಜೋತಿಬಾ ರೆಮ್ಮಿಮ, ಸದಾಶಿವ, ರಾಜು ಮೊರೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here