ಹೋರಾಟಗಾರ ಪ್ರೊ.ಎಂ.ಬಿ.ಅಂಬಲಗಿ ಸ್ಮರಣೆ

0
14

ಕಲಬುರಗಿ: ನಗರದ ಕನ್ನಡ ಭವನದಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ಪರೋಪಕಾರಿ-ಶೈಕ್ಷಣಿಕ ಹೋರಾಟಗಾರ ಪ್ರೊ.ಎಂ.ಬಿ.ಅಂಬಲಗಿ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪುಷ್ಪಾರ್ಪಣೆ ಸಲ್ಲಿಸಿದರು.

ಶಿವರಾಜ ಅಂಡಗಿ, ಶ್ರೀಕಾಂತ ಪಾಟೀಲ ತಿಳಗೂಳ, ರಾಜಶೇಖರ ಗುಡ್ಡಾ, ಮನೋಹರ ಪೊದ್ದಾರ, ಎಂ.ಎಸ್.ಪಾಟೀಲ ನರಿಬೋಳ, ಸಂತೋಷ ಕುಡಳ್ಳಿ, ರಾಜೇಂದ್ರ ಮಾಡಬೂಳಕರ್, ಶಿವಲೀಲಾ ತೆಗನೂರ, ಪ್ರಭುಲಿಂಗ ಮೂಲಗೆ, ವಿಠಲ ಚಿಕಣಿ, ಶಿವಾನಂದ ಮಠಪತಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here