ನ್ಯಾಯವಾದಿ ಶಿವಪುತ್ರಪ್ಪ ಕೆ ಬರುಡೆ ಸನ್ಮಾನ

0
11

ಕಲಬುರಗಿ:  ಖ್ಯಾತ ನ್ಯಾಯವಾದಿ ಶಿವಪುತ್ರಪ್ಪ ಕೆ ಬರುಡೆ ಅವರು ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಯ ಅಧಿಕಾರ ವಹಿಸಿಕೊಂಡು ನಗರಕ್ಕೆ ಮೊಟ್ಟಮೊದಲ ಬಾರಿಗೆ ಆಗಮಿಸಿದಾಗ ಅವರಿಗೆ ಪ್ರಕಾಶ ಪಾಟೀಲ, ಸಿದ್ದಯ್ಯ ಗೊಬ್ಬುರವಾಡಿ, ಸತೀಶ ಪಾಟೀಲ, ವೀರಭದ್ರ ಪಾಟೀಲ, ವಿಜಯಕುಮಾರ ಬಿಲಗುಂದಿ ಇವರುಗಳು ರೈಲು ನಿಲ್ದಾಣದಲ್ಲಿ ಹೂ ಗುಚ್ಚು ನೀಡಿ ಸ್ವಾಗತಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here