ಬಾಬಾ ಸಹೇಬ್ ಭಾವಚಿತ್ರಕ್ಕೆ ಅವಮಾನ: ನ್ಯಾಯವಾದಿಗಳ ಸಂಘದಿಂದ ಪ್ರತಿಭಟನೆ

0
30

ಕಲಬುರಗಿ: ರಾಯಚೂರಿನ ಕೋರ್ಟ ಆವರಣದ ಗಣರಾಜ್ಯೋತ್ಸವ ಧ್ವಜಾರೋಹಣ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರದ ಅವಮಾನ ಘಟನೆಯನ್ನು ಖಂಡಿಸಿ  ಗುಲಬರ್ಗಾ ನ್ಯಾಯವಾದಿಗಳ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಸಂಘದ ಅಧ್ಯಕ್ಷ ರಾಜಕುಮಾರ ಕಡಗಂಚಿ, ಪಿ.ಎನ್ ಕಪನೂರ, ಫತ್ರುಬಿ ಖಾಶಿಂಶಾ, ವಿಶ್ವರಾಧ್ಯ ಇಜೇರಿ, ದೇವನಾಥ ಮಾಳಗಿ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here