ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ದಲಿತಪರ ಬಜೆಟ್ ಗೆ ಒತ್ತಾಯಿಸಿ ಪ್ರತಿಭಟನೆ ಮೂಲಕ emedialine - February 1, 2022 0 11 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ದಲಿತಪರ ಬಜೆಟ್ ಮಂಡಿಸುವಂತೆ ದಲಿತ ಹಕ್ಕುಗಳ ಸಮಿತಿ ಜಿಲ್ಲಾಘಟಕದಿಂದ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸುಧಾಮ ಧನ್ನಿ,ಪಾಂಡುರಂಗ ಮಾವಿನಕರ್, ಕಮಲಾಕರ ಗಂಜಿ, ವಂದನಾ, ಕೃಷ್ಣ, ರವಿ, ಆನಂದ ಇದ್ದರು.