ನ್ಯಾಯವಾದಿ ಶಿವಪುತ್ರಪ್ಪ ಕೆ ಬರುಡೆಗೆ ಚಂದು ಪಾಟೀಲ ಅಭಿಮಾನಿಗಳಿಂದ ಸನ್ಮಾನ

0
10

ಕಲಬುರಗಿ: ಖ್ಯಾತ ನ್ಯಾಯವಾದಿಗಳಾದ ಶಿವಪುತ್ರಪ್ಪ ಕೆ ಬರುಡೆ ಅವರು ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಯ ಅಧಿಕಾರ ವಹಿಸಿಕೊಂಡು ಅವರಿಗೆ ಚಂದು ಪಾಟೀಲ ಅಭಿಮಾನಿಗಳಿಂದ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಪ್ರಮುಖರಾದ ಸಂಗಮನಾಥ ಎಸ್ ಪುಂಡಾ, ಶ್ರೀಕಾಂತ ಉದುನೂರ, ಮಲ್ಲನಗೌಡ ಪಾಟೀಲ, ನಾಗರಾಜ್ ಶಿವಶೆಟ್ಟಿ, ಗುರು ಗಾಂದ್ಗೆ, ವಿಜಯಕುಮಾರ, ಲಕ್ಷ್ಮೀಕಾಂತ ಕುಲಕರ್ಣಿ ಇದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here