ಅಂಬೇಡ್ಕರ್ ಜೀವನ ಸಾಧನೆ ಚಿತ್ರಕಲಾ ಶಿಬಿರಕ್ಕೆ ಚಾಲನೆ

0
8

ಕಲಬುರಗಿ: ನಗರದ ರಂಗಾಯಣ ಆವರಣದಲ್ಲಿ ಸ್ಲಂ ಜನಾಂದೋಲನ ಜಿಲ್ಲಾಘಟಕ, ಕ.ಕ ಜನಜಾಗೃತಿ ವೇದಿಕೆ, ಮನಸ್ವಿ ಸಾಂಸ್ಕೃತಿಕ ನಾಟ್ಯ ಕಲಾವಿದರ ಸಂಘ ಆಯೋಜಿಸಿದ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನ ಸಾಧನೆ ಕುರಿತ ಚಿತ್ರಕಲಾ ಶಿಬಿರವನ್ನು ಅ.ಭಾ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ, ಮಾಜಿ ಮೇಯರ್ ಡಾ.ಶರಣಕುಮಾರ ಮೋದಿ ಉದ್ಘಾಟಿಸಿದರು.

ಕ.ಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ  ಗುರಣ್ಣಾಐನಾಪುರ, ಉಪನ್ಯಾಸಕ ನಿಜಲಿಂಗ ದೊಡ್ಡಮನಿ, ಕಲಾವಿದ ಸೂರ್ಯಕಾಂತ ನಂದೂರ, ಎಸ್.ಜೆ.ಕೆ ಜಿಲ್ಲಾ ಸಂಚಾಲಕ ಅಲ್ಲಮಪ್ರಭು ನಿಂಬರ್ಗಾ, ಹಣಮಂತ ನಿಂಬರ್ಗಾ, ಬಾಬುರಾವ ದಂಡಿನಕರ್, ಮಲ್ಲಿಕಾರ್ಜುನ ಕೆರಮಗಿ, ವಿಕ್ರಂ ಗೋಕುಲಕರ್, ವಿಕ್ರಂ ಒಂಟಿ, ಜಿ.ಶಿವಶಂಕರ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here