ಶಾಸಕ ಪ್ರಯಾಂಕ ಖರ್ಗೆ ಫಾಲನುಭಾವಿಗೆ ವಾಹನ ಹಸ್ತಾಂತರ

0
7

ಕಲಬುರಗಿ; ಶಾಸಕ ಪ್ರಿಯಾಂಕ ಖರ್ಗೆಜಿ ರವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಮೃದ್ಧಿ ಯೋಜನೆಯಡಿಯಲ್ಲಿ ಮಂಜೂರುರಾದ ವಾಹನವನ್ನು ಶಾಸಕ ಪ್ರಯಾಂಕ ಖರ್ಗೆ ಅವರು ಗ್ರಾಮೀಣ ಮತಕ್ಷೆತ್ರದ ಸಾವಳಗಿ ಕೆ ಗ್ರಾಮದ ನಿವಾಸಿ ಮಾಂತೇಶ ಮೂಲಿಮನಿ ಅವರಿಗೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಸದಸ್ಯ ಶರಣಗೌಡ ಡಿ.ಪಾಟೀಲ, ಮಾಜಿ ಎಪಿಎಂಸಿ ಅಧ್ಯಕ್ಷ ಸುಭಾಷ ಮುರುಡ,  ಸಂಜುಕುಮಾರ ಶೆಟ್ಟಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here