ಶರಣಕುಮಾರ ಮೋದಿ ಜನ್ಮದಿನದ ನಿಮಿತ್ತ ಹಣ್ಣು ಹಂಪಲ ವಿತರಣೆ

0
9

ಕಲಬುರಗಿ: ನಗರದ ಬಿದ್ದಾಪೂರ ಕಾಲೋನಿಯಲ್ಲಿರುವ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಶ್ರೀ ಈಶ್ವರ ಖಂಡ್ರೆ ಸಾಬ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ದಶವಂತ ಕಣಮಸಕರ್ ಅವರ ನೇತೃತ್ವದಲ್ಲಿ ನಿಕಟಪೂರ್ವ ಮಹಾಪೌರರಾದ ಡಾ. ಶರಣಕುಮಾರ ಮೋದಿ ಅವರ ಜನ್ಮದಿನದ ಅಂಗವಾಗಿ ಕೇಕ್ ಕತ್ತರಿ ನಿರಾಶ್ರಿತರಿಗೆ ಹಣ್ಣು ಹಂಪಲಗಳು ವಿತರಿಸಲಾಯಿತು.

ಈ ಸಂದರ್ಭದಲ್ಲಿ ನೀಕಂಠರಾವ ಮೂಲಗೆ, ರಾಜಕುಮಾರ ಮೋಘಾ, ಸುನೀಲ ವಗ್ಗನ, ವಿಜಯಕುಮಾರ ಶಿಂಧೆ, ಅಲ್ಲಂಪ್ರಭು ನಿಂಬರ್ಗಾ, ಬಾಬು ಮದನಕರ್, ಉದಯಕುಮಾರ ಖಣಗೆ, ಮನೋಜ ಚೌಧರಿ, ಸಂತೋಷ ಬೆಳಮಗಿ, ಮಂಜು ಅಲ್ಲದ, ಬಸು ಹೋಸಳ್ಳಿ,  ಸೂರ್ಯಕಾಂತ ಕಡಗಂಚಿ, ಹಣಮಂತ ನಿಂಬರ್ಗಾ, ಜಟ್ಟಪ್ಪ ಸೋಲಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here