ವಿಶ್ವ ಹಿಂದು ಪರಿಷತ್ ವತಿಯಿಂದ ರಾಮೋತ್ಸವ

0
14

ಕಲಬುರಗಿ: ನಗರದಲ್ಲಿರುವ ಹನುಮಾನ ನಗರ ತಾಂಡಾದಲ್ಲಿ ವಿಶ್ವ ಹಿಂದು ಪರಿಷದ್ ಕಲಬುರಗಿ ಮಹಾನಗರ ಜಿಲ್ಲೆ ರಾಮೊತ್ಸವ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ : ಜೇವರ್ಗಿ ಶಾಂತಿಪ್ರಿಯ ಸರ್ವಜನಾಂಗದ ನೆಲೆ ಬಿಡು: ಡಾ. ಅಜಯಸಿಂಗ್

Contact Your\'s Advertisement; 9902492681

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸ್ವತಂತ್ರ ಸಿಂಧೆ ಜಿ ಶಾಂತಿ, ಸಹನೆಯ ಸಾಕಾರ ಮೂರ್ತಿ ಪಿತೃವಾಕ್ಯ ಪರಿಪಾಲಕ ಮತ್ತು ಸಕಲ ಜೀವನಾದರ್ಶಗಳ ಪ್ರತೀಕಾರ ಶ್ರೀ ರಾಮಚಂದ್ರ ರ ಚರಿತ್ರೆ ನಮ್ಮೆಲ್ಲರಿಗೊ ಪ್ರೇರಣೆ ಶ್ರೀ ರಾಮ ಸ್ಮರಣೆ ಮಾಡುತ್ತ ಆ ಮಹಾ ಪುರುಷನ ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದು ಹೇಳಿದರು.

ಇನ್ನೊಬ್ಬ ಅತಿಥಿ ಬಳಿರಾಮ ಮಹಾರಾಜರು ಗೊಬ್ಬುರ ವಾಡಿ ಮಾತನಾಡಿ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಮಹಾನ್ ಸಂತರಲ್ಲಿ ಬಂಜಾರ ಸಮಾಜದ ಕುಲಗುರು ಸಂತ ಸೇವಾಲಾಲ್ ಒಬ್ಬರು ಮನುಕುಲದ ಒಳಿತಿಗಾಗಿ ಜೀವನವನ್ನೇ ಮುಡಿಪಾಗಿಟ್ಟವರು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡಾಗ ಮಾತ್ರ ನಮ್ಮ ಜೀವನವು ಸಾರ್ಥಕವಾಗುತ್ತದೆ ಎಂದರು.

ಇದನ್ನೂ ಓದಿ :ಧರ್ಮದ ಹೆಸರಲ್ಲಿ ದಂಗಲ್ ಸರಿಯಲ್ಲ: ಖರ್ಗೆ ಕಳವಳ

ಈ ಸಂಧರ್ಬದಲ್ಲಿ ನೀಲಕಂಠ ಚವ್ಹಾಣ, ಮಹೇಶ್ ಚವ್ಹಾಣ, ವಿನೋದ ಚವ್ಹಾಣ, ಉಮೇಶ್ ಜಾಧವ್, ವಿಕ್ರಮ ಚವ್ಹಾಣ, ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here