ಜನತಾ ಬಜಾರ ಕಾರ್ಯಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

0
7

ಕಲಬುರಗಿ: ನಗರದ ಸೂಪರ ಮಾರ್ಕೆಟನಲ್ಲಿರುವ ಜಿಲ್ಲಾ ಕೇಂದ್ರ ಸಹಕಾರ ಸಗಟು ಮರಾಟ ಮಳಿಗೆ ನಿಯಮಿತದ (ಜನತಾ ಬಜಾರ) ಕಾರ್ಯಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೧ನೇ ಜಯಂತೋತ್ಸವ ಆಚರಿಸಲಾಯಿತು.

(ಜನತಾ ಬಜಾರ) ದ ಅಧ್ಯಕ್ಷ ದತ್ತಾತ್ರೇಯ ಫಡ್ನಿಸ, ಉಪಾಧ್ಯಕ್ಷೆ ವಂದನಾ ಮಂಗಳೂರೆ, ನಿರ್ದೇಶಕರಾದ ಸಿದ್ರಾಮಪ್ಪಾ ಪಾಟೀಲ, ರಾಜಕುಮಾರ ಕೋಟಿ, ಶಿವರಾಜ ಸೂರ್ಯವಂಶಿ, ಅಣವೀರಪ್ಪ ಕಾಳಗಿ, ಅನ್ನಪೂಣ ಸಂಗಶಟ್ಟಿ, ಲಕ್ಷ್ಮೀ ಬಿರಾದಾರ, ಹಾಗೂ ಸಹಕಾರಿ ಧುರೀಣರಾದ ರೇವಣಸಿದ್ದಪ್ಪ ಭೂಸನೂಈರ, ವಿಧ್ಯದರ ಮಂಗಳೂರೆ, ಬೀದರದಿಂದ ಆಗಮಿಸಿದ ಕೀರ್ತಿ ಪಾಟೀಲ, ಮತ್ತು  ಸಿಬ್ಬಂದಿ ವರ್ಗದವರು ಇದ್ದರು .

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here