ಧರ್ಮ ಸಭೆಯಲ್ಲಿ ಭಾಗವಹಿಸುವಂತೆ ಶೋಭಾ ಕರದಾಂಜ್ಲೆ ಆಹ್ವಾನ

0
34

ಶಹಾಬಾದ: ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ ಹಾಗೂ ಧರ್ಮ ಸಭೆಯ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೇಂದ್ರ ಸಚಿವೆ ಶೋಭಾ ಕರದಾಂಜ್ಲೆ ಅವರಿಗೆ ಸಂಗಮೇಶ್ವರ ಸಂಸ್ಥಾನ ಮಠದ ಶ್ರೀ ರೇವಣಸಿದ್ದ ಚರಂತೇಶ್ವರ ಸ್ವಾಮೀಜಿ ದೆಹಲಿಯಲ್ಲಿ ಸನ್ಮಾನಿಸಿ, ಆಹ್ವಾನಿಸಿದರು. ಪೂಜ್ಯ ಕೊತ್ತಲಪ್ಪ ಶರಣರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here