ಸಚಿವ ಎಸ್.ಅಂಗಾರಗೆ ನಿಂಗಣ್ಣ ಹುಳಗೋಳಕರ್ ಸನ್ಮಾನ

0
36

ಶಹಾಬಾದ: ಯಾದಗಿರಿ ಮೂಲಕ ಕಲಬುರಗಿ ಹೋಗುವ ಮಾರ್ಗ ಮಧ್ಯೆ ಭಂಕೂರ ಗ್ರಾಮದ ವೃತ್ತದಲ್ಲಿ ಮೀನುಗಾರಿಕೆ ಮತ್ತು ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವರಾದ ಎಸ್.ಅಂಗಾರ ಅವರನ್ನು ಬಿಜೆಪಿ ಮುಖಂಡ ನಿಂಗಣ್ಣ ಹುಳಗೋಳಕರ್ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಪರಮಾನಂದ ಯಲಗೋಡ, ಸದಾನಂದ ಕುಂಬಾರ,ಗಣಪತಿ ಪವಾರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here