ಶ್ರೀ ರೇಣುಕಾಚಾರ್ಯರ ಜಯಂತ್ಯೋತ್ಸವ ನಿಮಿತ್ತ ಭಾವಚಿತ್ರ ಮೆರವಣಿಗೆ

0
8

ಕಲಬುರಗಿ: ಜೈ ಭಾರತ್ ಮಾತಾ ಸೇವಾ ಸಮಿತಿ (ರಿ) ನವದೆಹಲಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಅವರ ನೇತೃತ್ವದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತ್ಯೋತ್ಸವ ಅದ್ದೂರಿಯಾಗಿ, ಭವ್ಯವಾಗಿ ಸುಲ್ತಾನ್ ಪುರ ಕ್ರಾಸ್ ನಿಂದ ಜಗತ್ ಸರ್ಕಲ್ ಅವರಿಗೆ ಅವರ ಭಾವಚಿತ್ರದ ಮೆರವಣಿಗೆ ಮಾಡುವುದರ ಮೂಲಕ ಆಚರಿಸಲಾಯಿತು.

ಇದನ್ನೂ ಓದಿ: ಸ್ಲಂ ಜನಾಂದೋಲನ ಕಾರ್ಯಕರ್ತರಿಂದ ಸಿಎಂಗೆ ಮನವಿ

Contact Your\'s Advertisement; 9902492681

ಈ ಸಂದರ್ಭದಲ್ಲಿ ಪೂಜ್ಯರು ಜಯಂತ್ಯೋತ್ಸವದಲ್ಲಿ ಭಾಗವಹಿಸಿದವರನ್ನು ಸಿಹಿ ಪ್ರಸಾದ ನೀಡಿ ಜಯಂತ್ಯೋತ್ಸವಕ್ಕೆ ಸ್ವಾಗತಿಸಿದರು. ಈ ಉತ್ಸವದಲ್ಲಿ ಸಮಿತಿಯ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ತಸ್ನೀಮ್ ಪಟೇಲ್, ಮೆಹತಾಬ ಪಠಣ ಅವ್ರಂಗಾಬಾದ್, ರಾಷ್ಟ್ರೀಯ ವಕ್ತಾರರಾದ ವೈಜನಾಥ ಎಸ್ ಝಳಕಿ, ವಿಶಾಲ್ ಮಠಪತಿ, ಜಿಲ್ಲಾಧ್ಯಕ್ಷರಾದ ಸಂದೇಶ ಪವರ್, ನಾಗರಾಜ್ ಕೋಣಿನ, ನಾಗರಾಜ್ ಬಿರಾದಾರ,ಅಜಯ್ ಸಿಂಧೆ,ಉಮೇಶ ಸೆರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

ಇದನ್ನೂ ಓದಿ: ಯುಗಮಾನೋತ್ಸವ ಬಸವರಾಜ ಬೊಮ್ಮಾಯಿ ಚಾಲನೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here