ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಎಸ್.ಕೆ ಕಾಂತಾ ಚಾಲನೆ

0
12

ಕಲಬುರಗಿ: ಮಹಾನಗರ ಪಾಲಿಕೆ ಕಚೇರಿ ಕಟ್ಟಡದ ಪಕ್ಕದ ಉದ್ಯಾನವನದಲ್ಲಿ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಎಸ್.ಕೆ ಕಾಂತಾ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ, ನೀಲಕಂಠರಾವ ಮೂಲಗೆ, ಲಕ್ಷ್ಮಣ ದಸ್ತಿ, ಸಂಘದ ಅಧ್ಯಕ್ಷ ಭಿಮಾಶಂಕರ ಎಂ.ಕಂದಳ್ಳಿ,  ರೇಣುಕಾ ಹೋಳಕರ್, ಲಿಂಗರಾಜ ತಾರಫೈಲ್, ಅನೀಲಕುಮಾರ ಗಂಗಾಣಿ, ರಮೇಶ ಮಾಹುನಕರ್, ಶರಣಪ್ಪಾ ಬಳಿಚಕ್ರ, ಸಂಘದ ಉಪಾಧ್ಯಕ್ಷರಾದ ಶಿವಕುಮಾರ ಬೇಳಗೇರಿ, ಮಹಾಂತೇಶ ದೊಡ್ಡಮನಿ, ಪ್ರ.ಕಾರ್ಯದರ್ಶಿ ಮರೆಪ್ಪ ರೋಟನಡಗಿ, ಸ,ಕಾರ್ಯದರ್ಶಿ ಚಂದ್ರಕಾಂತ ತುಪುದಕಲ್, ಸದಸ್ಯರಾದ ಮುತ್ತಣ್ಣ ರಾಜಾಪೂರ, ಮಲ್ಲಿಕಾರ್ಜುನ ಹಿರಾಪೂರ, ಶತಣು ಮುಡಬೂಲ, ಬಾಬುರಾವ ದೇವರಮನಿ, ಶರಣಬಸು ಮಲ್ಹಾರ, ಶರಣು ಸಂಜುನಗರ, ನರಸಿಂಗ ಬಾಪೂನಗರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here