ಜೇವರ್ಗಿ- ಯಡ್ರಾಮಿ ಕಾಲುವೆಗಳಿಗೆ ನೀರು ಹರಿಸಿರಿ

0
7

ಕಲಬುರಗಿ: ಜಿಲ್ಲಾದ್ಯಂತ ವೈಶಾಖದ ಈ ದಿನಗಳಲ್ಲಿ ಬಿರು ಬಿಸಿಲು ದಿನದಿಂದ ಇನಕ್ಕೆ ಹೆಚ್ಚುತ್ತಿರೋದರಿಂದ ಹಾಗೂ ವಾತಾವರಣದಲ್ಲಿನ ಉಷ್ಣತೆ  43 ಡಿಗ್ರಿ ಸೆಲ್ಸಿಯಸ್ ತಲುಪಿ ಕುಡಿಯುವ ನೀರಿನ ತೀವ್ರ ತಾಪತ್ರಯ ಶುರವಾಗಿದೆ.

ಅದಕ್ಕೇ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ ರೈತರಿಗೆ ಹಾಗೂ ದನಕರುಗಳಗೆ ನೀರಿನ ಸಮಸ್ಯೆ ಆಗಿರುವುದರಿಂದ ಕೂಡಲೆ ಈ ಭಾಗದಲ್ಲಿರುವ ಕಾಲುವೆಗಳಿಗೆ ಅಣೆಕಟ್ಟೆಯಿಂದ ನೀರು ಹರಿಸುವಂತೆ ಜೇವರ್ಗಿ ಶಾಸಕರು ಹಾಗೂ ವಿರೋಧ ಪP್ಷÀದ ಮುಖ್ಯ ಸಚೇತಕರಾದ ಡಾ.ಅಜಯ್ ಸಿಂಗ್ ಅವರು ರೈತರೊಡನೆ ಹೋಗಿ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ವರಿಗೆ ಮನವಿ ಪತ್ರ ನೀಡಿ ಗಮನ ಸೆಳೆದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here