ನೂತನ ಸಿಇಓ ಡಾ. ಗಿರೀಶ್ ಡಿ ಬದೂಲೆಗೆ ಪವಿತ್ರ ಕುರಾನ್ ನೀಡಿ ಸನ್ಮಾನ

0
82

ಕಲಬುರಗಿ: ಜಿಲ್ಲೆಗೆ ನೂತನವಾಗಿ ಜಿಲ್ಲಾ ಪಂಚಾಯತ್ ಸಿಇಓ ಆಗಿ ಅಧಿಕಾರ ಸ್ವೀಕಾರ ಮಾಡಿದ ಡಾ. ಗಿರೀಶ್ ಡಿ ಬದೂಲೆ ಅವರಿಗೆ ನಯಾ ಸವೇರ ಸಂಘಟನೆ ವತಿಯಿಂದ ಪವಿತ್ರ ಕುರಾನ್ ಕೊಟ್ಟು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮೋದಿನ ಪಟೇಲ್ ಅಣಬಿ, ಸೈರಾ ಬಾನು, ಬಾಬಾ ಫಕ್ರುದ್ದಿನ್ ಅನ್ಸಾರಿ,ಯುನುಸ್ ಪಟೇಲ್, ರಿಜ್ವಾನ್ ಪಟೇಲ್ ಕುನ್ನೂರ್, ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here