ಕೆ.ಬಿ. ಶಾಣಪ್ಪ ಪ್ರಥಮ ಪುಣ್ಯ ಸ್ಮರಣೆ ನಾಳೆ

0
13

ಕಲಬುರಗಿ: ರಾಜ್ಯಸಭೆಯ ಮಾಜಿ ಸದಸ್ಯ, ಹಿರಿಯ ರಾಜಕಾರಣಿ ದಿ.‌ಕೆ.ಬಿ.‌ಶಾಣಪ್ಪ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಮೇ. 9ರಂದು ಜರುಗಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ 10 ಗಂಟೆಗೆ ಶಹಾಬಾದ ತಾಲ್ಲೂಕಿನ ರಾವೂರ ಗ್ರಾಮದ ಅವರ ಹೊಲದಲ್ಲಿರುವ ಸಮಾಧಿ ಸ್ಥಳದಲ್ಲಿ ಜರುಗಲಿದೆ.‌ ಶಾಣಪ್ಪ ಅವರ ಅಭಿಮಾನಿಗಳು, ಆತ್ಮೀಯರು ಆಗಮಿಸಲು ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here