೪೬೩೯ ನೇ ವಾಸವಿ ಜಯಂತಿ, ತೊಟ್ಟಿಲ ಸೇವೆ

0
45

ಕಲಬುರಗಿ: ಪುಟಾಣಿ ಗಲ್ಲಿಯಲ್ಲಿ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಆರ್ಯ ವೈಶ್ಯ ಸಮಾಜ ವತಿಯಿಂದ ೪೬೩೯ ನೇ ವಾಸವಿ ಜಯಂತಿಯನ್ನು ನಿಮಿತ್ತ ವಾಸವಿ ಮಾತೆಗೆ ತೊಟ್ಟಿಲ ಸೇವೆ ಕಾರ್ಯಕ್ರಮ ಮಹಿಳೆರಿಂದ ಜರುಗಿತು.

ಈ ವೇಳೆಯಲ್ಲಿ ವಿವಿಧ ಕಾರ್ಯಕ್ರಮ ನಡೆದಿದ್ದು, ನೂತನ ಆಡಳಿತ ಮಂಡಳಿಯ ಅಧ್ಯಕ್ಷ ರಾಘವೇಂದ್ರ ಮೈಲಾಪುರ, ಗೌರವ ಕಾರ್ಯದರ್ಶಿ ಸಂಜೀವ್ ಗುಪ್ತಾ, ಉಪಾಧ್ಯಕ್ಷ ರಾಜಕುಮಾರ ಅಮ್ಮನ ಹಾಗೂ  ಆಡಳಿತ ಮಂಡಳಿಯ ಸದಸ್ಯರು, ಭಕ್ತಾಧಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here