ವಿಶ್ವ ದಾದಿಯರ ದಿನಾಚರಣೆ

0
11

ಕಲಬುರಗಿ: ನಗರದ ಬಸವೇಶ್ವರ ಆಸ್ಪತ್ರೇಯಲ್ಲಿ ಹೆಚ್.ಕೆ.ಇ ಹಾಸ್ಪಿಟಲ್ಸ್ ಎಂಪ್ರಾಯಿಸ್ ಯೂನಿಯನ್ ವತಿಯಿಂದ ವಿಶ್ವ ದಾದಿಯರ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಹೈ.ಕ.ಶಿ.ಸಂಸ್ಥೆಯ ಉಪಾಧ್ಯಕ್ಷರಾದ ಡಾ.ಶರಣಬಸಪ್ಪ ಹರವಾಳ, ಕಾರ್ಯದರ್ಶಿಗಳಾದ ಡಾ.ಜಗನಾಥ ಬಿಜಾಪೂರೆ, ವೈದ್ಯಾಕಿಯ ಅಧಿಕ್ಷಕರಾದ ಮಲ್ಲಿಕಾರ್ಜುನ ತೇಗನೂರ, ಸಂಸ್ಥೆಯ ಸದಸ್ಯ ಡಾ.ಅನೀಲಕುಮಾರ ಪಟ್ಟಣ, ಸರಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಶ್ರೀಕಾಂತ, ಆಡಳಿತ ಅಧಿಕಾರಿ ಎಂ.ಆರ್ ಪೂಜಾರಿ, ಸಮಾಜ ಸೇವಕ ಉಮೇಶ ಶಟ್ಟಿ, ಹೆಚ್.ಕೆ.ಇ ಹಾಸ್ಪಿಟಲ್ಸ್ ಎಂಪ್ರಾಯಿಸ್ ಯೂನಿಯನ್ ಅಧ್ಯಕ್ಷ ಖಂಡೇರಾವ ಎಂ, ಕಾರ್ಯದರ್ಶಿ ಸಿದ್ದಪ್ಪ ಒಡೆಯರ, ನಾಗ್ರೇಂದ್ರ ಅಮರೆ, ಶಿವಾನಂದ ಜೋಳದ ಹಾಗೂ ನರ್ಸಿಂಗ್ ಸಿಬ್ಬಂದ್ದಿವರ್ಗದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here