ಮಣ್ಣು ಉಳಿಸಿ ದೇಶ ಬೆಳಸಿ ಬೈಕ್ ರ‍್ಯಾಲಿ

0
29

ಕಲಬುರಗಿ: ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆರಣದಲ್ಲಿ ಇಶಾ ಫೌಂಡೇಶನ್ ವತಿಯಿಂದ ಮಣ್ಣು ಉಳಿಸಿ ದೇಶ ಬೆಳಸಿ ಬೈಕ್ ರ‍್ಯಾಲಿಯನ್ನು  ಇಶಾ ಫೌಂಡೇಶನ್ ವಾಲಂಟಿಯರಾದ ಬಸವರಾಜ ಬಿರಾದಾರ ವಿಜಯಪುರ ಮತ್ತು ಭಾರ್ಗವಿ ಕುಲ್ಕರ್ಣಿ ಅವರ ನೇತೃತ್ವದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಶರಣು ಪಪ್ಪ, ಪೃಥ್ವಿ ಬೀದರ, ಅರ್ಚನಾ ರೆಡ್ಡಿ, ಸುಮಂಗಲಾ, ಪರಮೇಶ್ವರ ಯಳಮೇಲಿ, ವಿಜಯ ಪುರಣಿಕಮಠ, ಚನ್ನವೀರ ಆರ್ ಮೇಗಪ್ಪಿ, ಪ್ರಸಾದ ಜೋಶಿ, ವೆಂಕಟೇಶ ಜೋಶಿ ಹಾಗೂ ನಮ್ಮ ಸಂಕಲ್ಪ ಫೌಂಡೇಶನ್  ಸದಸ್ಯರು  ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here