ವಿಪ್ರ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0
13

ಕಲಬುರಗಿ : ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದು ಉತ್ತಿರ್ಣರಾದ ೩೦ ಕ್ಕು ಅಧಿಕ ವಿಪ್ರ ವಿಧ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಅರ್ಚಕರಾದ ಗುಂಡುಚಾರ್ಯ ಜೋಶಿ ನರಿಬೋಳ ಅವರು ವಿಧ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡುತ್ತಾ ವಿಧ್ಯಾರ್ಥಿಗಳು ಮೊಬೈಲ್ ಹಾಗೂ ಟಿ.ವಿ.ಇಂದ ದೂರ ಇದ್ದು ಒಳ್ಳೆಯ ಅಭ್ಯಾಸ ಮಾಡಿದರೆ ಮುಂದಿನ ಜೀವನದ ಬುನಾದಿಯನ್ನು ರೂಪಿಸಿದಂತೆ ವಿಧ್ಯಾರ್ಥಿಗಳು, ವಿಧ್ಯಾಭ್ಯಾಸದ ಜೊತೆ ರಾಮಾಯಣ, ಮಹಾಭಾರತ, ಗೀತಾ ಗ್ರಂಥಗಳನ್ನು ಓದುವ ರೂಡಿಯನ್ನು ಮಾಡಿಕೊಂಡು ಅದರಲ್ಲಿ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಡಿ.ವಿ.ಕುಲಕರ್ಣಿ, ಪ್ರಾಣೀಶಾಚಾರ್ಯ, ಮಾಧವಚಾರ್ಯಗುಡಿ, ಶಾಮರಾವ ಭಂಕರು, ಗುಂಡೆರಾವ, ಗೋಪಾಲರಾವ, ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here