ಐದು ಗಂಟೆಗೆ 55 ಅಭಿಷೇಕ, ಮಹಾಮಂಗಳಾರತಿ ಪೂಜೆ

1
22

ಕಲಬುರಗಿ : ನಗರದ ಸ್ಟೇಷನ್ ಬಜಾರ್‌ದಲ್ಲಿ ಎರಡು ನೂರು ವರ್ಷ ಪುರಾತನ ವಿಠಲ ಮಂದಿರದಲ್ಲಿ  ಆಷಾಢ ಏಕಾದಶಿ ಅಂಗವಾಗಿ ಬೆಳ್ಳಿಗೆ ಎರಡು ಗಂಟೆಗೆ ಪ್ರಾರಂಭದ ಪೂಜೆಯು ಐದು ಗಂಟೆಗೆ ಸುಮಾರು ೫೫ ಅಭಿಷೇಕ, ಮಹಾಮಂಗಳಾರತಿಯೊಂದಿಗೆ ವಿಶೇಷ ಪೂಜೆ ಜರುಗಿತು. ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶ್ರೀ ವಿಠ್ಠಲ ರುಕ್ಮಿಣಿ   ದರ್ಶನ ಪಡೆದು ಪುನೀತರಾದರು.

ಈ ಸಂದರ್ಭದಲ್ಲಿ ವಿಠ್ಠಲ್ ಮಂದಿರ್ ಟ್ರಸ್ಟ್‌ನ ಅಧ್ಯಕ್ಷ ದತ್ತು ಪುಕ್ಕಾಳೆ, ವಿಜಯಕುಮಾರ ರತನ್ ಮನೆ, ನಾಗೇಂದ್ರ ಜಳಕಿ ಮನಿ ಜಾಜು, ಆನಂದ ಬಾಪತ್, ದತ್ತು ಜೆವರ್ಗಿ, ಬ್ರಿಜ್ ಗೋಪಾಲ ದಾಗ, ಪರಶುರಾಮ ಪೂಜಾರಿ, ಪ್ರವೀಣ ಪುಣೆ ಇದ್ದರು. ದೇವಸ್ಥಾನ ಟ್ರಸ್ಟ್ ವತಿಯಿಂದ ಭಜನೆ ಮೊದಲಾದ ಸಕಲ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here