ರಾಷ್ಟ್ರಪತಿಯಾಗಿ ಮುರ್ಮು ಆಯ್ಕೆ : ಬಿಜೆಪಿ ವಿಜಯೋತ್ಸವ

0
102

ಶಹಾಬಾದ: ಭಾರತೀಯ ಜನತಾ ಪಕ್ಷದಿಂದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀಮತಿ ದ್ರೌಪತಿ ಮುರ್ಮು ಹಿನ್ನೆಲೆಯಲ್ಲಿ ನಗರದ ಶ್ರೀರಾಮ ಚೌಕ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ಸಾಯಂಕಾಲ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಬುಡಕಟ್ಟು ಜನಾಂಗದ ಸಾಮನ್ಯ ಮಹಿಳೆ ಭಾರತ ದೇಶದ ಪ್ರಥಮ ಪ್ರಜೆ ಆಗಿದ್ದು, ಬುಡಕಟ್ಟು ಜನಾಂಗಕ್ಕೆ ನೀಡಿದ ಗೌರವ ಎಂದು ಮುಖಂಡರಾದ ನರೇಂದ್ರ ವರ್ಮಾ ಕಾರ್ಯಕರ್ತರೊಂದಿಗೆ ತಮ್ಮ ಸಂತಸ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಜ್ಯೋತಿ ಶರ್ಮಾ, ಸೂಡಿ, ಶಶಿಕಲಾ ಸಜ್ಜನ್, ದಿನೇಶ ಗೌಳಿ, ವಿರೇಶ ಬಂದಳ್ಳಿ, ಸೂರ್ಯಕಾಂತ ವಾರದ, ಚಂದ್ರಕಾಂತ ಗೊಬ್ಬೂರಕರ್, ಮಹಾದೇವ ಗೊಬ್ಬೂರಕರ್, ಜಗದೇವ ಸುಬೇದಾರ,ಸಿದ್ರಾಮ ಕುಸಾಳೆ, ಬಸವರಾಜ ಬಿರಾದಾರ, ಭೀಮಯ್ಯ ಗುತ್ತೆದಾರ, ಸಾಯಿಬಣ್ಣ ಬೆಳಗುಂಪಿ, ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here