MN ದೇಸಾಯಿ ಕಾಲೇಜಿನಲ್ಲಿ ಐಸಿಐಸಿಐ ಬ್ಯಾಂಕ್‌ನ ನೇರ ಸಂದರ್ಶನ

0
108

ಕಲಬುರಗಿ: ನಗರದ ಎಂ. ಎನ್. ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಐಸಿಐಸಿಐ ಬ್ಯಾಂಕ್‌ನ ನೇರ ಸಂದರ್ಶನ ಕಾರ್ಯಕ್ರದಲ್ಲಿ  ವಿಜಯಕುಮಾರ ಅವರು ಮಾತನಾಡಿರು. ೨೫೦ಕು ಹೆಚ್ಚಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ  ಕಾಲೇಜಿನ ಅಧ್ಯಕ್ಷ ಸಂದೀಪ್ ದೇಸಾಯಿ, ಕಾರ್ಯದರ್ಶಿಗಳಾದ ಜಗನ್ನಾಥ ನಾಗೂರ್, ಪ್ರಚಾರರಾದ ನಾಗರಾಜ ಪಟ್ಟಣಕ, ರಾಜ್ಯಶಾಸ್ತ್ರದ ಉಪನಾಶಕ ಅನಂತೀರ್ಥ ಜೋಷಿ, ಇತಿಹಾಸ ಉಪನಾಶಕ ಡಾ.ಶ್ರೀಕಾಂತ್ ಗೂಣಿ, ಪ್ರಿಯಾಂಕಾ ಕರಣಿಕ, ಅನುರಾಧ ಮದ್ರಿ, ಅಶ್ವಿನಿ ಪಾಟೀಲ, ಅಮರ ಹಾಗರಗಿ, ಮಂಜುನಾಥ ಬನ್ನೂರ್, ರಾಧಿಕಾ ಗುತ್ತೇದಾರ, ಅನ್ನಪೂರ್ಣ ಪಸಾರ, ಸಂತೋಷ ಲಸ್ಕರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here