ಕಲಬುರಗಿಯಲ್ಲಿ KRS ರಾಜ್ಯ ಅಧ್ಯಕ್ಷ ಕೃಷ್ಣಾ ರೆಡ್ಡಿ ಅವರಿಗೆ ಸನ್ಮಾನ

0
77

ಜನ ಚೈತನ್ಯ ಯಾತ್ರೆಗೆ ಕಲಬುರಗಿಯಲ್ಲಿ ಸ್ವಾಗತ

ಕಲಬುರಗಿ: ಜನ ಚೈತನ್ಯ ಯಾತ್ರೆ  ಜಿಲ್ಲೆಗೆ ಆಗಮಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ದ ರಾಜ್ಯ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಮತ್ತು ಕರ್ನಾಟಕ ರಾಷ್ಟ್ರ ಉಪಾಧ್ಯಕ್ಷ ಲಿಂಗೆ ಗೌಡ ಎಸ್ ಹೆಚ್ ಅವರನ್ನು ಜಿಲ್ಲಾ ಅಧ್ಯಕ್ಷ ವಿಜಯ ಜಾಧವ ಉಪಾಧ್ಯಕ್ಷ ಪ್ರಕಾಶ, ನಗರ ಘಟಕದ ಅಧ್ಯಕ್ಷ ಶಿವ ಪುತ್ರ  ಅವರು ಸನ್ಮಾನಿಸಿ ನಗರಕ್ಕೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜ್ಞಾನ ಸಿಂಧು ಸ್ವಾಮಿ, ಸಾಹೇಬಣ್ಣ ಜಮಾದಾರ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here