ಕಲಬುರಗಿ: ನಗರದ ಕನ್ನಡಭವನದಲ್ಲಿ ಹಮ್ಮಿಕೊಂಡ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕಸ್ರ ಯೂನಿಯನ್ ಸಮ್ಮೇಳನವನ್ನು ಪ್ರಭುದೇವ ಯಳಸಂಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶರಣಬಸಪ್ಪ ಗಣಜಲಖೇಡ, ಸಿದ್ದಪ್ಪ ಪಾಲ್ಕಿ, ಭೀಮಾಶಂಕರ ಮಾಡಿಯಾಳ, ನಂದಪ್ಪ ಜಮಾದಾರ, ರತ್ನಪ್ಪ ಜೈನ, ಎಚ್.ಎಸ್ ಪತಕಿ ಸೇರಿದಂತೆ ಹಲವರಿದ್ದರು.