ಪ್ರವೀಣ್ ನೆಟ್ಟಾರುಗೆ ಶ್ರದ್ಧಾಂಜಲಿ

0
14

ಕಲಬುರಗಿ; ನಗರದ  ಗೋವಾ ಹೊಟೇಲ್ ಹತ್ತಿರ ಚೌಕನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಗ್ರಾಮದಲ್ಲಿ  ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರಿಗೆ ಬಿಜೆಪಿ ಯುವ ಮೋರ್ಚಾ ಕಲಬುರಗಿ ದಕ್ಷಿಣ ಮಂಡಲವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಲಬುರಗಿ ದಕ್ಷಿಣ   ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ  ಸುನೀಲ ಮಹಾಗಾಂವಕರ್, ನಗರ ಪ್ರಧಾನ ಕಾರ್ಯದರ್ಶಿ ಶ್ರೀಧರ ಚವ್ಹಾಣ, ಸಚಿನ್ ಬನ್ನಿ, ಪರಮೇಶ್ವರ ಯಳಮೇಲಿ, ದಯಾನಂದ ಪಾಟೀಲ್, ನಾರಾಯಣ ಜಾಹಗಿರದಾರ, ಅಶ್ವಥ ಮಡಿಯಾಳಕರ, ಹರೀಶ ರೆಡ್ಡಿ , ಮಹೇಶ ಹರವಾಳ , ಗಣೇಶ, ಪ್ರೇಮ್, ಮಲ್ಲು ಮಂದಾರ, ವಿಶ್ವನಾಥ ಹುಲಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here