ಶ್ರಾವಣ ನಿಮಿತ್ತ ಸದ್ಭಕ್ತರು ಜನಿವಾರ ಧಾರಣೆ

0
7

ಕಲಬುರಗಿ: ನಗರದ ಜಗತ್ ಬಡಾವಣೆಯ ಗೋಮುಖ ರಾಯರ ಮಠದಲ್ಲಿ ಶ್ರೀ ಗುರುರಾಜ ಸೇವಾ ಸಮಿತಿ ವತಿಯಿಂದ ಋಗ್ವೇದ ಉಪಾಕರ್ಮ ಶ್ರಾವಣ ಕಾರ್ಯಕ್ರಮವನ್ನು ರಘೋತ್ತಮಾಚಾರ್ಯ ಘಂಟಿ, ಶ್ರೀಪಾದಚಾರ್ಯ ಹಾಗೂ ನಾರಾಯಣಾಚಾರ್ಯ ಇವರ ನೇತೃತ್ವದಲ್ಲಿ ಸದ್ಭಕ್ತರು ಜನಿವಾರ ಧಾರಣೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಗುರುರಾಜ ಸೇವಾ ಸಮಿತಿಯ ಉಪಾಧ್ಯಕ್ಷ ಹಣಮಂತರಾವ ಗೊಟೂರ, ಕಾರ್ಯದರ್ಶಿ ಶಂಕರರಾವ ಕುಲಕರ್ಣಿ, ಸಂಚಾಲಕ ಪವನ ಫಿರೋಜಾಬಾದ್, ಸಹ ಕಾರ್ಯದರ್ಶಿ ಶಶಿಕಾಂತ ಸಾಗನೂರ, ನೀಲಲೋಹಿತ ಜೇವರ್ಗಿ, ಸಂಜೀವ ಕುಲಕರ್ಣಿ, ಹಣಮಂತರಾವ ಜೇವರ್ಗಿ, ಪ್ರಮೋದ ದೇಸಾಯಿ, ಶ್ರೀಕಾಂತ ಸಾಗನೂರ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here