ಸಿದ್ದು ಬಾನರ್ ಮಾತಾ ಮಾಣಿಕೇಶ್ವರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ

0
130

ಕಲಬುರಗಿ: ನಗರದ ಚೌಡೇಶ್ವರ ಕಾಲೋನಿಯಲ್ಲಿರುವ ಶ್ರೀ ಮಹಾಯೋಗಿನಿ ಮಾತಾ ಮಾಣಿಕೇಶ್ವರಿ ದೇವಸ್ಥಾನದಲ್ಲಿ ಸೇಡಂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದು ಬಾನರ್ ಅವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಜೈ ಪ್ರಕಾಶ ಕಮಕನೂರ, ಪ್ರಮೋದ ಕಟ್ಟಿ, ಜಗನಾಥ ಭೀಮಳಕಾರ, ಮಡಿವಾಳಪ್ಪ ಬಿರದಾರ, ಅರ್ಜುನ ಜಮಾದಾರ, ನಾಗೇಂದ್ರಪ್ಪ ಜಮಾದಾರ,  ಸಿವರಾಜ ಕಿರಸೂಳಗಿ, ಶರಣು ಹಚನಾಳ, ಯೋಗೆಶ ಸುರಪೂರ, ಅಂಬರೀಶ ಸ್ವನ್, ಮಚೇಂದ್ರ ಹವೇಲಿ, ಪ್ರಭು ಜೋಕೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here